ಮನಸೆಂಬೋ ಅಣುಘಟಕ!!!
ನಾನ್ಯಾರು ಎಂಬ ಹುಡುಕಾಟ ಮನುಷ್ಯ ಯೋಚಿಸುತ್ತಿರುವಾಗಲಿಂದಲೂ ಮಾಡುತ್ತಲೇ ಬಂದಿದ್ದಾನೆ. ಅದೆಷ್ಟೋ ಮನುಷ್ಯರು ಅಳಿದ ಮೇಲೂ ಅವರನ್ನು ಕಾಡಿದ ಜಿಜ್ಞಾಸೆ ಬಹುಜನರನ್ನು ಕಾಡಿದೆ.
ಸ್ವಭಾವತಃ ಮೌನವಾಗಿರುವುದೇ ಹೆಚ್ಚು ಹಾಗೆಂದು ಭಾವನಾರಹಿತನಲ್ಲ. ಮನಸುತುಂಬಾ ಮಾಧರ್ಯತುಂಬಿದ ಯೋಚನೆಗಳುಂಟು. ನಾನ್ಯಾರೆಂದು ಅರಿಯುವ ತವಕವೂ ಉಂಟು.
ಅದೇ ಆಲೋಚನೆಯಲ್ಲಿ .........
Tuesday, October 9, 2012
ಇಂದಿನ ಪರಿಸ್ಥಿತಿಯಲ್ಲಿ, "ಹಣದಿಂದಲೇ ಎಲ್ಲವೂ ಸಾಧ್ಯವಿಲ್ಲ " ಎಂಬ ಮಾತನ್ನು ಹಣವಿರುವವನು ಹೇಳಿದರೆ ಅದಕ್ಕೆ ಮೌಲ್ಯ ಹೆಚ್ಚು
No comments:
Post a Comment