ಇವತ್ತು west ಎಂದು ಮಾರಾಟ ಮಾಡಲ್ಪಟ್ಟ pepar ಗಾಳಿಪಟವಾಗಿ ಆಕಾಶದಲ್ಲಿ ಹಾರುವಾಗ ನಾವೇ ಕಣ್ಣರಳಿಸಿ ನೋಡುತ್ತೇವೆ. ಯಾರಲ್ಲಿ ಎಂತಹ ಪ್ರತಿಬೆ ಇರಬಹುದು ಎಂಬದು ನಮಗೆ ಗೊತ್ತಿರವುದಿಲ್ಲ. ಸೂಕ್ತ ಕಾಲಾವಕಾಶಕ್ಕಾಗಿ ಅದು ಕಾದಿರುತ್ತದೆ. ಆದ್ದರಿಂದ ಯಾರು ಇಂದೇನಾಗಿದ್ದಾರೆ ಎಂಬುದರಿಂದ ಒಬ್ಬರನ್ನು ನಿರ್ಲಕ್ಷಿಸಬಾರದು. ಅಥವಾ ಯಾರೇ ನಮ್ಮನ್ನು ನಿರ್ಲಕ್ಷಿಸಿದರೂ ದೃತಿಗೆಡಬಾರದು.
ಮನಸೆಂಬೋ ಅಣುಘಟಕ!!! ನಾನ್ಯಾರು ಎಂಬ ಹುಡುಕಾಟ ಮನುಷ್ಯ ಯೋಚಿಸುತ್ತಿರುವಾಗಲಿಂದಲೂ ಮಾಡುತ್ತಲೇ ಬಂದಿದ್ದಾನೆ. ಅದೆಷ್ಟೋ ಮನುಷ್ಯರು ಅಳಿದ ಮೇಲೂ ಅವರನ್ನು ಕಾಡಿದ ಜಿಜ್ಞಾಸೆ ಬಹುಜನರನ್ನು ಕಾಡಿದೆ. ಸ್ವಭಾವತಃ ಮೌನವಾಗಿರುವುದೇ ಹೆಚ್ಚು ಹಾಗೆಂದು ಭಾವನಾರಹಿತನಲ್ಲ. ಮನಸುತುಂಬಾ ಮಾಧರ್ಯತುಂಬಿದ ಯೋಚನೆಗಳುಂಟು. ನಾನ್ಯಾರೆಂದು ಅರಿಯುವ ತವಕವೂ ಉಂಟು. ಅದೇ ಆಲೋಚನೆಯಲ್ಲಿ .........
Wednesday, October 10, 2012
Tuesday, October 9, 2012
Tuesday, October 2, 2012
ವಯಸ್ಸಾದಂತೆಲ್ಲಾ ಕನಸು ಕಾಣುವ ತೀವ್ರತೆ ಕಡಿಮೆಯಾಗುತ್ತದೆಯೇನೊ. ಅಥವಾ ಹೆಚ್ಚು ವಾಸ್ತವದೆಡೆಗೆ ಮುಖ ಮಾಡಿರುತ್ತೇವೆಯೋ!?
ಬಾಲ್ಯ ಯೌವ್ವನದ ಹುಮ್ಮಸ್ಸು, ಆ ಸಮಯದಲ್ಲಿ ಕಾಣುವ ಕನಸಿನಲ್ಲೇ ಇದೆಯೇನೊ ಎಂದು ಒಮ್ಮೆಯಾದರೂ ಅನಿಸದೇ ಇರದು.
ಬರೇ ಕನಸನ್ನೆ ಕಾಣುತ್ತಿದ್ದರೆ ಎನು ಬಂತು? ಎನನ್ನಾದರೂ ಸಾಧೀಸಬೇಕಲ್ಲ!
ಬದುಕು ನಿರ್ಧಿಷ್ಟ ದಿಕ್ಕನ್ನು ಹಿಡಿದು ಹೊರಟಾಗ ಕನಸು ಬೇಕಿಲ್ಲವೇನೊ
ಬಾಲ್ಯ ಯೌವ್ವನದ ಹುಮ್ಮಸ್ಸು, ಆ ಸಮಯದಲ್ಲಿ ಕಾಣುವ ಕನಸಿನಲ್ಲೇ ಇದೆಯೇನೊ ಎಂದು ಒಮ್ಮೆಯಾದರೂ ಅನಿಸದೇ ಇರದು.
"ಕನಸು ಕಾಣದವನು ಏನನ್ನು ಸಾಧಿಸಲಾರ" ಎಂಬ ಮಾತು ಕನಸುಗಳೇ ಇಲ್ಲವೇನೊ ಎನಿಸಿದಾಗ ತಳಮಳ ಹುಟ್ಟಿಸುತ್ತದೆ.ನಿರಂತರ ಕೆಲಸ ಕಾರ್ಯಗಳ ನಡುವೆ ಕನಸು ಕಾಣುವ ರೊಮಾಂಚಕತೆಯನ್ನೆ ಕಳೆದುಕೊಂಡಿರುವೆನೇನೊ ಎನಿಸುತ್ತದೆ.
ಬರೇ ಕನಸನ್ನೆ ಕಾಣುತ್ತಿದ್ದರೆ ಎನು ಬಂತು? ಎನನ್ನಾದರೂ ಸಾಧೀಸಬೇಕಲ್ಲ!
ಬದುಕು ನಿರ್ಧಿಷ್ಟ ದಿಕ್ಕನ್ನು ಹಿಡಿದು ಹೊರಟಾಗ ಕನಸು ಬೇಕಿಲ್ಲವೇನೊ
ಅನಿಶ್ಚಿತತೆ ಅಥವಾ ಸಾವಿರಾರು ಅವಕಾಶಗಳೇ ಕನಸಿನ ಮೂಲವೇ?
Subscribe to:
Posts (Atom)
